Top News

ಗುರುಪುರ ನದಿಗೆ ಹಾರಿ ಯುವತಿ ಆತ್ಮ*ಹತ್ಯೆ ಪ್ರಕರಣ ; ಮಳಲಿಯ ಯುವಕನ ಬಂಧನ

ಮೂಡುಬಿದಿರೆಯ ಗಾಂಧಿನಗರದ ಯುವತಿ ನವ್ಯಾ ಎಂಬ ಯುವತಿ ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.



ಮಳಲಿ ಗ್ರಾಮದ ಮುರಳಿ ಯಾನೆ ಮನೋಜ್ (21) ಎಂಬ ಯುವಕನನ್ನು ಬಂಧಿಸಲಾಗಿದ್ದು,  ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Post a Comment

Previous Post Next Post