ಸೂಡ ಸರಕಾರಿ ಪ್ರೌಢ ಶಾಲೆಯ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷ ಸಂತೋಷ್ ಆಚಾರ್ಯ, ಮುಖ್ಯ ಶಿಕ್ಷಕ ಭಾಸ್ಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಜನಿ, ಸಹ ಶಿಕ್ಷಕರಾದ ರಮೇಶ್ ಶಾಸ್ತ್ರಿ, ಮುರಳೀಧರ್, ಮಲ್ಲಿಕಾ, ರೂಪ, ವಿದ್ಯಾ, ಅಕ್ಷಿತಾ, ವಿದ್ಯಾರ್ಥಿ ನಾಯಕ ಅಚಿಂತ್ಯಾ ರೋಹಿತ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ರಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃತಿಕಾ ಸ್ವಾಗತಿಸಿ, ಕೃತಿಕ್ ನಿರೂಪಿಸಿದರು.
Post a Comment